You're new here, aren't you?
NetworkedBlogs allows you to stay up to date with blogs you love.
Click the Follow button to follow updates from this blog.
ಕೊನೆ ಚಾನ್ಸ್- ನಿಸಾರಾ ಇಲ್ಲಾ ಚಾಮಯ್ಯ ಮೇಷ್
| ಯಾರಿವರು???ಅಂತ ಕೇಳಿದ್ದಕ್ಕೆ ಥರಾವರಿ ಉತ್ತರ ಬಂದಿದೆ. ಕೆ ಎಸ್ ಅಶ್ವಥ್, ಕೆ ಎಸ್ ನಿಸಾರ್ ಅಹ್ಮದ್, ಯು ಆರ್ ಅನಂತಮೂರ್ತಿ ಅನ್ನೋ ಉತ್ತರ ಬಂದಿದೆ. ಅದರಲ್ಲಿ ಸರಿಯಾದ ಉತ್ತರ ಇರೋದು ಕೆ ಎಸ್ ಅಶ್ವಥ್ ಮತ್ತು ನಿಸಾರ್ ನಡುವೆಹೇಳಿ ಯಾರು ಇವರು..... |
ಮಣಿಕಾಂತ್ ಬರೆದಿದ್ದಾರೆ: ಈ ಹಾಡಿನ ಮಹತ್ವವ
| -ಎ ಆರ್ ಮಣಿಕಾಂತ್
ನಿಷ್ಠುರ ಸತ್ಯ ಹೇಳುವ ಈ ಹಾಡಿನಲ್ಲಿ ನಮ್ಮೆಲ್ಲರ ದನಿಯೂ ಇದೆ !
ಚಿತ್ರ: ಗಜೇಂದ್ರ. ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಜಿ.ಕೆ. ವೆಂಕಟೇಶ್ ಗಾಯನ : ಎಸ್.ಪಿ.ಬಿ
ರಾಮಕೃಷ್ಣ ಗಾಂಧಿ ಬುದ್ಧ
ಹುಟ್ಟಿದಂಥ ದೇಶವೆಂದು ಸಂತೋಷದಿ ಹೇಳುವೆ
ಬಾಯಲ್ಲಿ ರಾಮನಾಮ ನಂಬಿದಾಗ ಪಂಗನಾಮ
ಹಾಕುತ್ತ ನೀ ಬಾಳುವೆ
ನ್ಯಾಯವು ಎಲ್ಲ |
‘ನುಡಿನಮನ’- ಈ ದಿನದ ಬಿಸಿ ಬಿಸಿ
| ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ‘ಅವಧಿ’ ಮತ್ತು ‘ಆಲೆಮನೆ’
ಜಂಟಿಯಾಗಿ ರೂಪಿಸಿರುವ ‘ನುಡಿನಮನ’ದ ಈ ದಿನದ ಸ್ಪೆಷಲ್-
ಶಶಿಧರ್ ಭಟ್ – ಕನ್ನಡ ಪತ್ರಿಕೋದ್ಯಮದ ಹಿರಿ ತಲೆ. ಸುವರ್ಣ ನ್ಯೂಸ್ ನಲ್ಲಿದ್ದು ಈಗ ಜುಪಿಟರ್ ನೆಟ್ ವರ್ಕ್ ನಲ್ಲಿದ್ದಾರೆ.
ಅವರ ಅನುಭವ ಅಪಾರ. 80 ರ ದಶಕದಿಂದೀಚೆಗಿನ ಸಾಹಿತ್ಯ ಸಮ್ಮೇಳನಗಳ ಹಿನ್ನಲೆ |
ಕಡಮೆಯವರ ಕಥೆ ಮತ್ತು ಪತ್ರೊಡೆ …
| -ವಸಂತ ಗಿಳಿಯಾರ್ಇದ್ದಕ್ಕಿದ್ದಂತೆ ಪತ್ರೊಡೆ ತಿನ್ನಬೇಕು ಅನ್ನಿಸಿತು … ಘಟ್ಟದ ಕಡೆಯೋರು ಪತ್ರೊಡೆ ಸಕತ್ತಾಗಿ ಮಾಡ್ತಾರೆ ಅಂತ ಕೇಳಿದ್ದೆ ..ನನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಪತ್ರೊಡೆ ಬೇಕು ಕಣೆ ಅಂದೇ …ಆದ್ರೆ ನನಗೆ ಗೊತ್ತಿರಲಿಲ್ಲ ಅದಕ್ಕೆ... |
ಅವರು ಸಂಪಿಗೆಯ ಶ್ರೀಕಂಠಯ್ಯ
| ಮೂರ್ತಿ ಪೂಜೆ- ೨
ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು.
ಇಂದಿನಿಂದ ಪ್ರತೀ ಸೋಮವಾರ ಮೂರ್ತಿ ಪೂಜೆ ಕ |
ಹೊಸ ಕ್ವಿಜ್ ಬಂತು…
| ಯಾರಿವರು???
ಜೋಗಿ ಹೇಳಿದ್ದಾರೆ. ಆಗಾಗಲೇ ಉತ್ತರ ಪ್ರಕತಿಸೋದು ಬೇಡ. ಒಟ್ಟಿಗೆ ಹಾಕಿ ಅಂತ. ಏನ್ಮಾಡೋಣ??
ಏನ್ಮಾಡೋದು ಅಂತ ಆಮೇಲೆ ನೋಡೋಣ. ಈಗ ಉತ್ತರ ಕಳಿಸಿ.
|
Followers not concentrated in one particular network. They are distributed among many.